ಉಡುಪಿಯ ಶ್ರೀ ಕೃಷ್ಣಮಠದ ಪರ್ಯಾಯ ಪಲಿಮಾರು ಶ್ರೀಗಳಾದ ವಿಧ್ಯಾದೀಶ ತೀರ್ಥ ಶ್ರೀಪಾದರನ್ನು ಭೇಟಿಯಾದ ಕ್ಷಣ


ದೆಹಲಿಯಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಮಾನ್ಯ ರಾಜವರ್ಧನ್ ಸಿಂಗ್ ರಾಥೋರ್ ರವರನ್ನು ಭೇಟಿ ಮಾಡಿ ಕಾರ್ಕಳಕ್ಕೆ 3.5 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಮನವಿ



ಸಾಣೂರು ಗ್ರಾಮದ ದೇಂದಬೆಟ್ಟು ರಸ್ತೆಯ ಅಭಿವೃದ್ಧಿಗೆ ಕೇಂದ್ರ ಸರಕಾರದ ಸಿ.ಆರ್.ಎಫ್ ಯೋಜನೆಯಡಿಯಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಹಾಗೂ ಬಹು ವರ್ಷಗಳ ಬೇಡಿಕೆಯಾದ ಕಮಲಾಕ್ಷನಗರ ಮುದ್ದಣ್ಣನಗರ ಸಂಪರ್ಕರಸ್ತೆಗೆ ರೂ 50 ಲಕ್ಷ ಮತ್ತು ಗುರುಬೆಟ್ಟು ರಸ್ತೆಗೆ ರೂ 10 ಲಕ್ಷ ವೆಚ್ಚದಲ್ಲಿ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ






ಕೇಂದ್ರ ಸರಕಾರದ ಸಿ.ಆರ್.ಎಫ್ ಯೋಜನೆಯ ಅನುದಾನದಿಂದ ಪಳ್ಳಿ ಗ್ರಾಮ ಪಂಚಾಯತಿನ ವ್ಯಾಪ್ತಿಯಲ್ಲಿ ಪಳ್ಳಿ – ರಂಗನಪಲ್ಕೆ – ಬೈಲೂರು ಸಂಪರ್ಕ ರಸ್ತೆಯ ಅಗಲೀಕರಣಕ್ಕೆ ರೂ 6 ಕೋಟಿ ವೆಚ್ಚದಲ್ಲಿ ರಸ್ತೆಯ ಕಾಮಗಾರಿಯ ಡಾಮರೀಕರಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮ



ಕೇಂದ್ರ ಸರಕಾರದ ಸಿ.ಆರ್.ಎಫ್ ಯೋಜನೆಯಡಿಯಲ್ಲಿ ರೂ “3” ಕೋಟಿ ವೆಚ್ಚದಲ್ಲಿ ಕಾರ್ಕಳದ ಪ್ರಮುಖ ಯಾತ್ರ ಕೇಂದ್ರ ಪುಣ್ಯಕ್ಷೇತ್ರ “ಸೈಂಟ್ ಲಾರೆನ್ಸ್ ಬಸಿಲಿಕಾ ಅತ್ತೂರು” ಚರ್ಚ್ ಸಂಪರ್ಕ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ



ಕೇಂದ್ರ ಸರಕಾರದ ಸಿ.ಆರ್.ಎಫ್ ಯೋಜನೆಯ ಅನುದಾನದಿಂದ *ಹೆಬ್ರಿ-ಚಾರ-ಬೇಳಂಜೆ* ರಸ್ತೆ ಅಗಲೀಕರಣಕ್ಕೆ ರೂ 5 ಕೋಟಿ ವೆಚ್ಚದಲ್ಲಿ ಡಾಮರೀಕರಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮ


ವರಂಗ ಗ್ರಾಮ ಪಂಚಾಯತಿನ ಪಡುಕುಡೂರುನಲ್ಲಿ ಬಹಳ ವರ್ಷದ ಬೇಡಿಕೆಯಾದ ಚಟ್ಕಲ್ ಪಾದೆಯಿಂದ ಪಡುಕುಡೂರು ರಸ್ತೆಗೆ ಕೇಂದ್ರ ಸರಕಾರದ ಸಿ.ಆರ್.ಎಫ್ ಯೋಜನೆಯ ಅನುದಾನದಿಂದ ರೂ ” 2 ” ಕೋಟಿ ವೆಚ್ಚದಲ್ಲಿ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ












