ಕಾರ್ಕಳ ತಾಲೂಕಿನ ಕೃಷಿಕರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಜೊತೆಗೆ ಅಂತರ್ಜಲ ವೃದ್ದಿಗಾಗಿ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ದಿ ಸಚಿವರಾದ ಶ್ರೀ ಜೆ. ಸಿ. ಮಾಧುಸ್ವಾಮಿ ಯವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಮಾಡಲಾಯಿತು.


ಇಂದು ಮುಂಜಾನೆ ಉಡುಪಿ ಪರ್ಯಾಯ ಪಲಿಮಾರು ಮಠ, ಶ್ರೀಕೃಷ್ಣ ಮಠ ಹಾಗೂ ಪತಂಜಲಿ ಯೋಗ ಪೀಠ(ಟ್ರಸ್ಟ್) ಹರಿದ್ವಾರ ಇದರ ನೇತೃತ್ವದಲ್ಲಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಯೋಗ ಗುರು ಬಾಬಾ ರಾಮ್ದೇವ್ ಅವರಿಂದ ಐದು ದಿನಗಳ ಕಾಲ ನಡೆಯುವ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರದಲ್ಲಿ.



ಬಜಗೋಳಿ ಬಿಲ್ಲವ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜನ್ಮದಿನಾಚರಣೆ ಅಂಗವಾಗಿ #ಸಾಮೂಹಿಕ_ಗುರು_ಪೂಜೆ ಮತ್ತು #ಅಭಿನಂದನಾ ಕಾರ್ಯಕ್ರಮ…



ಮುದ್ರಾಡಿ ಗ್ರಾಮದ #ಉಪ್ಪಳ #ಪಡುಬೈಲು_ಮೂಡುಬೈಲು ರಸ್ತೆಗೆ #ರೂ50ಲಕ್ಷ ವೆಚ್ಚದ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ #ಕಬ್ಬಿನಾಲೆಯ_ಕುಚ್ಚೂರು ರಸ್ತೆಗೆ #ರೂ50ಲಕ್ಷ ವೆಚ್ಚದ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ


ಇಂದು ಪುರಸಭೆ ಕಛೇರಿ ಗೆ ಧೀಡಿರ್ ಭೇಟಿ ನೀಡಿ ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯ ಬಗ್ಗೆ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಜನಸ್ನೇಹಿ ಆಡಳಿತ ನೀಡಲು ಸೂಚನೆ…




ಕಾರ್ಕಳ ತಾಲೂಕಿನ ನೂರು ಹಾಸಿಗೆಗಳ ನೂತನ ಕಟ್ಟಡದ ಸರಕಾರಿ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮ.







ನಿಟ್ಟೆ ಗ್ರಾಮದ ಅತ್ತೂರು_ಚರ್ಚ್ ದ್ವಾರದಿಂದ ಗುಂಡ್ಯಡ್ಕದವರೆಗೆ_ಚತುಷ್ಪಥ ರಸ್ತೆಗೆ ರೂ4ಕೋಟಿ ವೆಚ್ಚದ ರಸ್ತೆಯ ಕಾಮಗಾರಿ. ಅತ್ತೂರು ಬಳಿಯಿಂದ #ಪರ್ಪಲೆ ರಸ್ತೆಗೆ #ರೂ75ಲಕ್ಷ ವೆಚ್ಚದ ರಸ್ತೆಯ ಕಾಮಗಾರಿಯ ಗುದ್ದಲಿ ಪೂಜೆ ಚೇತನಹಳ್ಳಿಯಲ್ಲಿ 50000 ಸಾಮರ್ಥ್ಯ ದ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ ಕಾರ್ಯಕ್ರಮ















