acrobat amazon facebook twitter wikipedia youtube

Archive

V. Sunill Kumar V. Sunill Kumar
  • ಮುಖಪುಟ
  • ನಮ್ಮ ಕಾರ್ಕಳ
  • ನನ್ನ ಬಗ್ಗೆ
  • ಅಭಿವೃದ್ಧಿ ಕಾಮಗಾರಿ
  • ಸುದ್ಧಿಗಳು
  • ಚಿತ್ರಪುಟ
  • ವಿಧಾನಸಭೆ
    • ಪ್ರಶ್ನೆಗಳು
  • ಸಂಪರ್ಕ
Navigation
  • ಮುಖಪುಟ
  • ನಮ್ಮ ಕಾರ್ಕಳ
  • ನನ್ನ ಬಗ್ಗೆ
  • ಅಭಿವೃದ್ಧಿ ಕಾಮಗಾರಿ
  • ಸುದ್ಧಿಗಳು
  • ಚಿತ್ರಪುಟ
  • ವಿಧಾನಸಭೆ
    • ಪ್ರಶ್ನೆಗಳು
  • ಸಂಪರ್ಕ
  • By ವಿ ಸುನಿಲ್ ಕುಮಾರ್ ಕಛೇರಿ On 27 ಫೆಬ್ರವರಿ 2019 In ಹೊಸತು
    share tweet +1
    Comments Off on ಕಾರ್ಕಳ ತಾಲೂಕಿನ ಇರ್ವತ್ತೂರುನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ #80ಲಕ್ಷ_ವೆಚ್ಚದಲ್ಲಿ_ನೂತನ ಕಟ್ಟಡಗಳಿಗೆ #ಗುದ್ದಲಿ_ಪೂಜೆ ಹಾಗೂ #15ಲಕ್ಷ ವೆಚ್ಚದಲ್ಲಿ ರಚನೆಯಾದ #ನೂತನ_ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ

    ಕಾರ್ಕಳ ತಾಲೂಕಿನ ಇರ್ವತ್ತೂರುನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ #80ಲಕ್ಷ_ವೆಚ್ಚದಲ್ಲಿ_ನೂತನ ಕಟ್ಟಡಗಳಿಗೆ #ಗುದ್ದಲಿ_ಪೂಜೆ ಹಾಗೂ #15ಲಕ್ಷ ವೆಚ್ಚದಲ್ಲಿ ರಚನೆಯಾದ #ನೂತನ_ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ

  • By ವಿ ಸುನಿಲ್ ಕುಮಾರ್ ಕಛೇರಿ On 27 ಫೆಬ್ರವರಿ 2019 In ಹೊಸತು
    share tweet +1
    Comments Off on ಜಿಲ್ಲೆಯಲ್ಲಿ ಇರುವ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಸಮಸ್ಯೆಗಳ ಬಗ್ಗೆ ಹಾಗೂ ಹೆಬ್ರಿ ತಾಲೂಕು ಕಚೇರಿಗೆ ಪೂರ್ಣ ಪ್ರಮಾಣದ ಸ್ಥಾನಮಾನ ನೀಡಿ ತಹಶೀಲ್ದಾರರ ನೇಮಕಾತಿ ಬಗ್ಗೆ ಇಂದು ಮಾನ್ಯ ಕಂದಾಯ ಸಚಿವರಾದ ಶ್ರೀ ಆರ್ ವಿ ದೇಶಪಾಂಡೆ ಯವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚಿಸಿ, ಮನವಿ

    ಜಿಲ್ಲೆಯಲ್ಲಿ ಇರುವ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಸಮಸ್ಯೆಗಳ ಬಗ್ಗೆ ಹಾಗೂ ಹೆಬ್ರಿ ತಾಲೂಕು ಕಚೇರಿಗೆ ಪೂರ್ಣ ಪ್ರಮಾಣದ ಸ್ಥಾನಮಾನ ನೀಡಿ ತಹಶೀಲ್ದಾರರ ನೇಮಕಾತಿ ಬಗ್ಗೆ ಇಂದು ಮಾನ್ಯ ಕಂದಾಯ ಸಚಿವರಾದ ಶ್ರೀ ಆರ್ ವಿ ದೇಶಪಾಂಡೆ ಯವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚಿಸಿ, ಮನವಿ

    NA

  • By ವಿ ಸುನಿಲ್ ಕುಮಾರ್ ಕಛೇರಿ On 27 ಫೆಬ್ರವರಿ 2019 In ಹೊಸತು
    share tweet +1
    Comments Off on ಬಹರೈನ್ನಲ್ಲಿ ಕಳೆದ 42 ವರುಷಗಳಿಂದ ಕನ್ನಡದ ಕಂಪನ್ನು ಪಸರಿಸುತ್ತಿರುವ #ಬಹರೈನ್ #ಕನ್ನಡ #ಸಂಘದ ಕಾರ್ಯಕ್ರಮ

    ಬಹರೈನ್ನಲ್ಲಿ ಕಳೆದ 42 ವರುಷಗಳಿಂದ ಕನ್ನಡದ ಕಂಪನ್ನು ಪಸರಿಸುತ್ತಿರುವ #ಬಹರೈನ್ #ಕನ್ನಡ #ಸಂಘದ ಕಾರ್ಯಕ್ರಮ

  • By ವಿ ಸುನಿಲ್ ಕುಮಾರ್ ಕಛೇರಿ On 27 ಫೆಬ್ರವರಿ 2019 In ಹೊಸತು
    share tweet +1
    Comments Off on ಗುರು ಸೇವಾ ಸಮಿತಿ ಬಹ್ರೈನ್ ಬಿಲ್ಲವಾಸ್ 15 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ

    ಗುರು ಸೇವಾ ಸಮಿತಿ ಬಹ್ರೈನ್ ಬಿಲ್ಲವಾಸ್ 15 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ

  • By ವಿ ಸುನಿಲ್ ಕುಮಾರ್ ಕಛೇರಿ On 19 ಫೆಬ್ರವರಿ 2019 In ಹೊಸತು
    share tweet +1
    Comments Off on ಕಾರ್ಕಳ ಎಣ್ಣೆಹೊಳೆ ನೀರಾವರಿ ಯೋಜನೆಗೆ 40 ಕೋಟಿ ರೂ ಅನುದಾನ

    ಕಾರ್ಕಳ ಎಣ್ಣೆಹೊಳೆ ನೀರಾವರಿ ಯೋಜನೆಗೆ 40 ಕೋಟಿ ರೂ ಅನುದಾನ

    ಕಾರ್ಕಳ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ರವರು ಕಳೆದ 3 ವರುಷಗಳಿಂದ ಸತತವಾಗಿ ಸರಕಾರಕ್ಕೆ ಒತ್ತಾಯ ಮಾಡಿ ಕಳೆದ ಸರಕಾರದ ಅವಧಿಯಲ್ಲಿ ವಿಧಾನಸಭೆಯಲ್ಲಿ ಆಗಿನ ಜಲಸಂಪನ್ಮೂಲ ಸಚಿವರಾದ ಶ್ರೀ ಎಂ ಬಿ ಪಾಟೀಲ್ ಅವರನ್ನು ಸದನದಲ್ಲಿ ಇದರ ಬಗ್ಗೆ ಗಮನ ಸೆಳೆದು ಅಧಿಕಾರಿಗಳೊಂದಿಗೆ ನಿರಂತರ ಚರ್ಚೆಯನ್ನು ನಡೆಸಿ ನಂತರ ಈಗಿನ ಸರ್ಕಾರದ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ ಕೆ ಶಿವಕುಮಾರ್ ರವರನ್ನು ಭೇಟಿ ಮಾಡಿ ಮನವಿ ಮಾಡಿ ಒತ್ತಾಯಿಸಿದ ಪರಿಣಾಮ ಇದೀಗ ಬಜೆಟ್ ನಲ್ಲಿ ಕಾರ್ಕಳ ಅಜೆಕಾರು ನೀರಾವರಿ ಯೋಜನೆಗೆ *40 ಕೋಟಿ ಅನುದಾನ* ಘೋಷಣೆಯಾಗಿದೆ…

    ನಮ್ಮ ಶಾಸಕ ನಮ್ಮ ಹೆಮ್ಮೆ…

    ಶಾಸಕರ ಶಾಶ್ವತ ಕಾಮಗಾರಿಗೆ ಮತ್ತೊಂದು ಕಾಮಗಾರಿ ಸೇರ್ಪಡೆ…

    ಸ್ವರ್ಣ ಕಾರ್ಕಳ- ಸ್ವಚ್ಛ ಕಾರ್ಕಳ

  • By ವಿ ಸುನಿಲ್ ಕುಮಾರ್ ಕಛೇರಿ On 1 ನವೆಂಬರ 2018 In ಹೊಸತು
    share tweet +1
    Comments Off on ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಬೈಂದೂರಿನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ

    ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಬೈಂದೂರಿನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ

  • By ವಿ ಸುನಿಲ್ ಕುಮಾರ್ ಕಛೇರಿ On 1 ನವೆಂಬರ 2018 In ಹೊಸತು
    share tweet +1
    Comments Off on ಕೇರಳದಲ್ಲಿ ನಡೆದ ಶಬರಿ ಮಲೆ ಸಂರಕ್ಷಣಾ ಪಾದಯಾತ್ರೆಯಲ್ಲಿ

    ಕೇರಳದಲ್ಲಿ ನಡೆದ ಶಬರಿ ಮಲೆ ಸಂರಕ್ಷಣಾ ಪಾದಯಾತ್ರೆಯಲ್ಲಿ

  • By ವಿ ಸುನಿಲ್ ಕುಮಾರ್ ಕಛೇರಿ On 1 ನವೆಂಬರ 2018 In ಹೊಸತು
    share tweet +1
    Comments Off on ಇಂದು ರಾಜೀವ್ ಗಾಂದಿ ವಸತಿ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಅನ್ಬು ಕುಮಾರ್ ರವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ತಾಲೂಕಿನಲ್ಲಿ ಬೇರೆ ಬೇರೆ ತಾಂತ್ರಿಕ ಕಾರಣಗಳಿಂದ (ಬ್ಲಾಕ್) ನೆನೆಗುದಿಗೆ ಬಿದ್ದಿರುವ ವಸತಿ ಸಮಸ್ಯೆಗಳನ್ನು ಬಗೆಹರಿಸಬೇಕು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ನಿಯಮಾವಳಿಗಳನ್ನು ಸಡಿಲಗೊಳಿಸುವ ಬಗ್ಗೆ ವಿವರವಾಗಿ ಚರ್ಚಿಸಲಾಯಿತು…

    ಇಂದು ರಾಜೀವ್ ಗಾಂದಿ ವಸತಿ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಅನ್ಬು ಕುಮಾರ್ ರವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ತಾಲೂಕಿನಲ್ಲಿ ಬೇರೆ ಬೇರೆ ತಾಂತ್ರಿಕ ಕಾರಣಗಳಿಂದ (ಬ್ಲಾಕ್) ನೆನೆಗುದಿಗೆ ಬಿದ್ದಿರುವ ವಸತಿ ಸಮಸ್ಯೆಗಳನ್ನು ಬಗೆಹರಿಸಬೇಕು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ನಿಯಮಾವಳಿಗಳನ್ನು ಸಡಿಲಗೊಳಿಸುವ ಬಗ್ಗೆ ವಿವರವಾಗಿ ಚರ್ಚಿಸಲಾಯಿತು…

  • By ವಿ ಸುನಿಲ್ ಕುಮಾರ್ ಕಛೇರಿ On 15 ಅಕ್ತೂಬರ 2018 In ಹೊಸತು
    share tweet +1
    Comments Off on ಇಂದು ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿ ಯವರನ್ನು ಭೇಟಿಯಾಗಿ ಕಾರ್ಕಳ-ಬೆಳ್ಮಣ್-ಪಡುಬಿದ್ರಿ ಯಲ್ಲಿ ಟೋಲ್ ಸಂಗ್ರಹದಿಂದ ಆಗುವ ಸಮಸ್ಯೆಯನ್ನು ಸವಿವರವಾಗಿ ತಿಳಿಸಿ, ಟೋಲ್ ಮಾಡದಂತೆ ಒತ್ತಾಯಿಸಿ ಮನವಿ ಮಾಡಿದಾಗ #ಮುಖ್ಯಮತ್ರಿಗಳು ಇದಕ್ಕೆ ಸ್ಪಂದಿಸಿ ಅತೀ ಶೀಘ್ರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ….

    ಇಂದು ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿ ಯವರನ್ನು ಭೇಟಿಯಾಗಿ ಕಾರ್ಕಳ-ಬೆಳ್ಮಣ್-ಪಡುಬಿದ್ರಿ ಯಲ್ಲಿ ಟೋಲ್ ಸಂಗ್ರಹದಿಂದ ಆಗುವ ಸಮಸ್ಯೆಯನ್ನು ಸವಿವರವಾಗಿ ತಿಳಿಸಿ, ಟೋಲ್ ಮಾಡದಂತೆ ಒತ್ತಾಯಿಸಿ ಮನವಿ ಮಾಡಿದಾಗ #ಮುಖ್ಯಮತ್ರಿಗಳು ಇದಕ್ಕೆ ಸ್ಪಂದಿಸಿ ಅತೀ ಶೀಘ್ರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ….

  • By ವಿ ಸುನಿಲ್ ಕುಮಾರ್ ಕಛೇರಿ On 15 ಅಕ್ತೂಬರ 2018 In ಹೊಸತು
    share tweet +1
    Comments Off on ಕುಚ್ಚೂರು ಮತ್ತು ಈದು ಗ್ರಾಮದಲ್ಲಿ ಅಡಿಕೆ ಕೊಳೆ ರೋಗ ಜಂಟಿ ಸಮೀಕ್ಷೆ ಹಾಗೂ ಅರ್ಜಿಗಳ ವಿಲೇವಾರಿ ಕುರಿತು ಪ್ರಗತಿ ಪರಿಶೀಲನೆ

    ಕುಚ್ಚೂರು ಮತ್ತು ಈದು ಗ್ರಾಮದಲ್ಲಿ ಅಡಿಕೆ ಕೊಳೆ ರೋಗ ಜಂಟಿ ಸಮೀಕ್ಷೆ ಹಾಗೂ ಅರ್ಜಿಗಳ ವಿಲೇವಾರಿ ಕುರಿತು ಪ್ರಗತಿ ಪರಿಶೀಲನೆ

Page 43 of 54« First«...102030...4142434445...50...»Last »

ಹೊಸತು

  • ಗ್ಯಾರಂಟಿ ಹುನ್ನಾರ ಜನರಿಗೆ ಅರ್ಥವಾಗಿದೆ. #ಮತ್ತೊಮ್ಮೆಮೋದಿಸರ್ಕಾರ #PhirEkBaarModiSarkar
  • ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಐತಿಹಾಸಿಕ ರಾಮಸಮುದ್ರ ಹಾಗೂ ವರಂಗ ಚತುರ್ಮುಖ ಕೆರೆ ಬಸದಿಯ ಅಭಿವೃದ್ಧಿಯ ಕುರಿತು ಮಾನ್ಯ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ದೆಹೆಲಿಯಲ್ಲಿ ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸಲಾಯಿತು.
  • ಮುಸ್ಲಿಂ ಲೀಗ್ ನ ಬಿ ಟೀಮ್ ಕಾಂಗ್ರೆಸ್ ಶೋಷಿತರ ರಕ್ಷಣೆಯೂ ಕಾಂಗ್ರೆಸ್ ಗೆ ಬೇಕಿಲ್ಲ.
  • ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಶಿರಸಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವ ಉಪಸ್ಥಿತಿಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶ.
  • ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಮೂರನೆಯ ಬಾರಿ ಪ್ರಧಾನಿಯನ್ನಾಗಿಸಲು ನನ್ನ ಬೂತ್ ಸಂಖ್ಯೆ 140 ರಲ್ಲಿ ಕುಟುಂಬ ಸಮೇತ ತೆರಳಿ ಮತ ಚಲಾಯಿಸಿದೆ

ಸಂಗ್ರಹಿತ ಮಾಹಿತಿ

  • January 2025
  • May 2024
  • December 2023
  • July 2023
  • June 2023
  • August 2022
  • July 2022
  • June 2022
  • July 2021
  • May 2021
  • March 2021
  • February 2021
  • October 2020
  • August 2020
  • July 2020
  • May 2020
  • March 2020
  • February 2020
  • January 2020
  • December 2019
  • October 2019
  • April 2019
  • March 2019
  • February 2019
  • November 2018
  • October 2018
  • September 2018
  • August 2018
  • July 2018
  • June 2018
  • March 2018
  • February 2018
  • January 2018
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017
  • January 2017
  • December 2016

ದಿನದರ್ಶಿಕೆ

May 2025
M T W T F S S
 1234
567891011
12131415161718
19202122232425
262728293031  
« Jan    

ಭಾಷೆಯ ಆಯ್ಕೆ & ಸಾಮಾಜಿಕ ಜಾಲತಾಣಗಳು

acrobat amazon facebook twitter wikipedia youtube

ಕ್ಷೇತ್ರದ ಕಛೇರಿ

"ವಿಕಾಸ", ತಾಲೂಕ್ ಪಂಚಾಯತ್ ಬಳಿ,  
ಬೈಪಾಸ್ ರಸ್ತೆ, ಕಾರ್ಕಳ,  
ಉಡುಪಿ, ಕರ್ನಾಟಕ  
ದೂರವಾಣಿ: 0825-234589  
ಮಿಂಚಂಚೆ: karkalasunil@gmail.com

ವಿಧಾನ ಸೌಧ ಕಛೇರಿ

ಕೊಠಡಿ ಸಂಖ್ಯೆ: 146, ಮೊದಲನೇ ಮಹಡಿ,  
ಮಾನ್ಯ ಸಚಿವರ ಕಾರ್ಯಾಲಯ,  
ವಿಧಾನ ಸೌಧ, ಬೆಂಗಳೂರು, ಕರ್ನಾಟಕ  
ದೂರವಾಣಿ: 080-22879231  
ಮಿಂಚಂಚೆ: karkalamlaoffice@gmail.com

ಅಂತರ್ಜಾಲ ತಾಣಗಳು

ರಾಷ್ಟ್ರೀಯ ಸ್ವಯಂಸೇವಕ ಸಂಘ: http://rss.org  
ಭಾರತೀಯ ಜನತಾ ಪಾರ್ಟಿ: http://bjp.org  
ಭಾರತೀಯ ಜನತಾ ಪಾರ್ಟಿ ಕರ್ನಾಟಕ: http://karnataka.bjp.org  
ನರೇಂದ್ರ ಮೋದಿ: http://narendramodi.in  
ಅಮಿತ್ ಶಾ: http://amitshah.co.in

© ಕೃತಿಸ್ವಾಮ್ಯ 2021, ವಿ ಸುನಿಲ್ ಕುಮಾರ್ ಕಾರ್ಕಳ

ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ | ಜಾಲತಾಣ ನಿರ್ಮಾಣ : ಡಿಸೈನ್ ಗುರು