ಮುಂಬರುವ ಕೇರಳ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾನ್ಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ದಾ ಅವರನ್ನು ಕೇರಳ ರಾಜ್ಯಧ್ಯಕ್ಷರಾದ ಕೆ. ಸುರೇಂದ್ರನ್ ಹಾಗೂ ಸಂಘಟನ ಕಾರ್ಯಾದರ್ಶಿಗಳಾದ ಶ್ರೀ ಗಣೇಶನ್ ಅವರೊಂದಿಗೆ ದೆಹಲಿಯಲ್ಲಿ ಭೇಟಿ ಮಾಡಿ ಚರ್ಚಿಸಲಾಯಿತು.


ತಾಲೂಕಿನ ನಿವೃತ್ತ ಶಿಕ್ಷಕರ ಗುರುಭ್ಯೋ ನಮ: ಕಾರ್ಯಕ್ರಮದಲ್ಲಿ..



ಪೂಜ್ಯ ಪುತ್ತಿಗೆ ಸ್ವಾಮೀಜಿಯವರೊಂದಿಗೆ ತಿರುಪತಿಯಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ


ಚಿಕ್ಕಮಗಳೂರಿನ ದತ್ತ ಪೀಠದ ದತ್ತಾತ್ರೇಯ ಸ್ವಾಮಿ ದತ್ತ ಪಾದುಕೆ ದರ್ಶನ





ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ತಿಲಕ್ ಕುಲಾಲ್ ಮಾರ್ನಾಡ್ ತಮ್ಮ ಕೈಚಳಕದ ಮೂಲಕ ಲೀಫ್ ಆರ್ಟ್ ನಲ್ಲಿ (ಆಲದ ಎಲೆಯಲ್ಲಿ) ಮತ್ತು ಶ್ರವಣ್ ಪೂಜಾರಿ ಮಾರ್ನಾಡ್ ರವರು ತಮ್ಮ ಕೈಚಳಕದ ಮೂಲಕ ಕಾಫಿ ಪೌಡರ್ ಆರ್ಟ್ ನಲ್ಲಿ ಮೂಡಿ ಬಂದ ನನ್ನ ಭಾವಚಿತ್ರ ಅತ್ಯಂತ ಖುಷಿ ನೀಡಿತು.ಮತ್ತು ಅವರ ಪ್ರತಿಭೆ ನೋಡಿ ನನಗೆ ಹೆಮ್ಮೆಯಾಯಿತು.ಅವರ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ..ಧನ್ಯವಾದಗಳು.



ಮಂಗಳೂರು ವಿಮಾನ ನಿಲ್ದಾಣಕ್ಕೆ ತುಳುನಾಡ ಕಾರಣಿಕ ಪುರುಷರು, ಕೋಟಿ ಚನ್ನಯರ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಇಂದು ವಿಧಾನಸೌಧ ದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು










