25ಕೋಟಿ ವೆಚ್ಚದಲ್ಲಿ ಅಗಲೀಕರಣಗೊಂಡ ನೂತನವಾಗಿ ನಿರ್ಮಾಣವಾದ ಕಾರ್ಕಳ ಜೋಡುರಸ್ತೆ ಬೈಲೂರು ಮುಖ್ಯರಸ್ತೆ..




ಕಾರ್ಕಳದಲ್ಲಿ ಹೊರರಾಜ್ಯದಿಂದ ಬಂದು ಕ್ವಾರಂಟೈನ್ ನಲ್ಲಿ ಇರುವ ಸಾವಿರಕ್ಕೂ ಅಧಿಕ ಮಂದಿಗೆ ಆಯುರ್ವೇದದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ವಿತರಣೆ. ಒಣ_ಶುಂಠಿ. ಕಾಳು ಮೆಣಸು, ಬೆಲ್ಲ, ಏಲಕ್ಕಿ, ನಿಂಬೆಹುಳಿಯಿಂದ ತಯಾರಿಸಿದ ಕಷಾಯ.












