• ಕಾರ್ಕಳ ಎಣ್ಣೆಹೊಳೆ ನೀರಾವರಿ ಯೋಜನೆಗೆ 40 ಕೋಟಿ ರೂ ಅನುದಾನ

    ಕಾರ್ಕಳ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ರವರು ಕಳೆದ 3 ವರುಷಗಳಿಂದ ಸತತವಾಗಿ ಸರಕಾರಕ್ಕೆ ಒತ್ತಾಯ ಮಾಡಿ ಕಳೆದ ಸರಕಾರದ ಅವಧಿಯಲ್ಲಿ ವಿಧಾನಸಭೆಯಲ್ಲಿ ಆಗಿನ ಜಲಸಂಪನ್ಮೂಲ ಸಚಿವರಾದ ಶ್ರೀ ಎಂ ಬಿ ಪಾಟೀಲ್ ಅವರನ್ನು ಸದನದಲ್ಲಿ ಇದರ ಬಗ್ಗೆ ಗಮನ ಸೆಳೆದು ಅಧಿಕಾರಿಗಳೊಂದಿಗೆ ನಿರಂತರ ಚರ್ಚೆಯನ್ನು ನಡೆಸಿ ನಂತರ ಈಗಿನ ಸರ್ಕಾರದ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ ಕೆ ಶಿವಕುಮಾರ್ ರವರನ್ನು ಭೇಟಿ ಮಾಡಿ ಮನವಿ ಮಾಡಿ ಒತ್ತಾಯಿಸಿದ ಪರಿಣಾಮ ಇದೀಗ ಬಜೆಟ್ ನಲ್ಲಿ ಕಾರ್ಕಳ ಅಜೆಕಾರು ನೀರಾವರಿ ಯೋಜನೆಗೆ *40 ಕೋಟಿ ಅನುದಾನ* ಘೋಷಣೆಯಾಗಿದೆ…

    ನಮ್ಮ ಶಾಸಕ ನಮ್ಮ ಹೆಮ್ಮೆ…

    ಶಾಸಕರ ಶಾಶ್ವತ ಕಾಮಗಾರಿಗೆ ಮತ್ತೊಂದು ಕಾಮಗಾರಿ ಸೇರ್ಪಡೆ…

    ಸ್ವರ್ಣ ಕಾರ್ಕಳ- ಸ್ವಚ್ಛ ಕಾರ್ಕಳ

Comments are closed.