ಬಿಲ್ಲವ ಸಮಾಜದ ಸುಧಾರಣೆಗೆ ಶ್ರಮಿಸಿದ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಸಂಘಟನಾ ಚತುರ, ಭಾರತ್ ಬ್ಯಾಂಕ್ನ ಸ್ಥಾಪಕ, ಸಮಾಜದ ಮಹಾನ್ ಚೇತನ ಶ್ರೀ ಜಯ ಸುವರ್ಣ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕಾರ್ಕಳ ತಾಲೂಕು ಯುವಮೋರ್ಚಾ ಪ್ರಮುಖರ ಸಭೆ..



ಬೈಲೂರು ಗ್ರಾ.ಪಂ ವ್ಯಾಪ್ತಿಯ ಬಹು ಬೇಡಿಕೆಯ ಕೌಡೂರು ದೊಂಡೊಳಿ ಮಠ ರಸ್ತೆಯ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮ.




ರೆಂಜಾಳ ಗ್ರಾಮದಲ್ಲಿ ರೆಂಜಾಳ ಮುಖ್ಯ ರಸ್ತೆಗೆ ರೂ 1 ಕೋಟಿ , ರೆಂಜಾಳ ಹಾರಿಹಿತ್ಲು ರಸ್ತೆಗೆ ರೂ 50 ಲಕ್ಷ ಪೆರಲ್ದಾಬೆಟ್ಟು ಇರ್ವತ್ತೂರು ಸಂಪರ್ಕ ರಸ್ತೆಗೆ ರೂ 25 ಲಕ್ಷ ಸುಮಾರು ರೂ 1 ಕೋಟಿ 75 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮ













