ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಂ ಮಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಭೇಟಿ ಮಾಡಿ ಆರ್ಶ್ರೀವಾದ ಪಡೆದೆ.






ಆಯ್ಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಶ್ರೀ_ರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ಈ ಸುಸಂದರ್ಭದಲ್ಲಿ ನಾವೆಲ್ಲಾರು ಭಗದ್ವಜ ಹಾರಿಸಿ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗೋಣ.




ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ #94ಸಿಸಿ ಹಾಗೂ 9/11ಹಕ್ಕು ಪತ್ರ ವಿತರಣೆ ಕಾರ್ಯಕ್ರಮ





ಬಿಜೆಪಿ ಕಾರ್ಕಳ ವತಿಯಿಂದ ಕ್ಷೇತ್ರಾದಾದ್ಯಂತ ಕೊರೋನಾ ಜಾಗೃತಿ ಅಭಿಯಾನಕ್ಕೆ ಚಾಲನೆ




ಯಾವುದಾದರೂ ಒಂದು ಕೃಷಿ ಬೆಳೆಯನ್ನು-ತರಕಾರಿಯನ್ನು ಕಾರ್ಕಳ_ಬ್ರಾಂಡ್”ಮಾಡುವ ನಿಟ್ಟಿನಲ್ಲಿ ರೈತರೊಂದಿಗೆ ಸಮಾಲೋಚನಾ ಸಭೆ. ಬ್ಯಾಡಗಿ ಮೆಣಸಿನಕಾಯಿ,ಮೈಸೂರಿನ ಬಾಳೆ,ಮುಟ್ಟುಗುಳ್ಳ,ಈ ರೀತಿಯಾಗಿ ಕಾರ್ಕಳದ ರೈತರು ಬೆಳೆದ ವಸ್ತು ಒಂದು ಹೊಸ ಮಾರುಕಟ್ಟೆಯನ್ನು ಸೃಷ್ಠಿಸಬೇಕು.ರೈತರು ಸಾಮೂಹಿಕವಾಗಿ ಇದರಲ್ಲಿ ಪಾಲ್ಗೊಳ್ಳಬೇಕು.ನಮ್ಮ ಭೂಮಿಯನ್ನು ಫಲವತ್ತಗಿಸಬೇಕು ಎಂಬುವುದು ಆಶಯ. ಕಜೆ_ಜಯ(ಅಕ್ಕಿ)-ಬಿಳಿ_ಬೆಂಡೆ ಮಾಡುವ ಕುರಿತು ರೈತರಿಂದ ಸಲಹೆ ಬಂದಿದೆ. ಚರ್ಚೆ ಮುಂದುವರಿದಿದೆ ನಿಮ್ಮ ಸಲಹೆಗಳು ಮೂಡಿಬರಲಿ.


























