ಬೈಲೂರು,ನೀರೆ,ಎರ್ಲಪಾಡಿ,ಹಿರ್ಗಾನ,ದುರ್ಗಾ ಮತ್ತು ಕುಕ್ಕುಂದೂರು ಗ್ರಾಮ ಹಾಗೂ ಕೃಷಿ ಇಲಾಖೆಯ ಜಂಟಿಯಾಗಿ ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಯುವಿಕೆ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಒಗ್ಗೂಡಿಸುವಿಕೆಯಡಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯೀಕರಣ ಗಿಡ ವಿತರಣೆ ಕಾರ್ಯಕ್ರಮ…..



